Sahitya Sangama

  • Sahitya Sangama

    ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ

    Buy Now

    ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ
    ಲೇಖಕರು: ಕೃಷ್ಣಪ್ರಸಾದ ಬದಿ
    ಪ್ರಕಾಶಕರು: ಸಾಹಿತ್ಯ ಸಂಗಮ
    ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.

  • Sahitya Sangama

    ಕಾರ್ಯಕರ್ತ | ದತ್ತೋಪಂತ ಠೇಂಗಡಿ

    120.00 Buy Now

    ಪುಸ್ತಕದ ಹೆಸರು: ಕಾರ್ಯಕರ್ತ
    ಲೇಖಕರು: ದತ್ತೋಪಂತ ಠೇಂಗಡಿ
    ಪ್ರಕಾಶಕರು: ಸಾಹಿತ್ಯ ಸಂಗಮ
    ಈ ಪುಸ್ತಕದಲ್ಲಿನ ವಿಚಾರ ಸಂಪತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕುರಿತಾದದ್ದು. ಇದರಲ್ಲಿ ಅಧಿಷ್ಠಾನ, ಕಾರ್ಯಪದ್ಧತಿ ಹಾಗೂ ಕಾರ್ಯಕರ್ತ ಎಂದು ಮೂರು ಭಾಗಗಳಲ್ಲಿ ಚರ್ಚಿಸಲಾಗಿದೆ. ಈ ಮೂರು ಸಂಗತಿಗಳು ನಮಗೆ ತಿಳಿದಿರುವಂತವೇ. ಇವುಗಳ ಸಾಮಾನ್ಯ ಅರ್ಥವಂತೂ ಎಲ್ಲರಿಗೂ ತಿಳಿದಿದೆ. ಆದರೆ ಈ ಸರ್ವವಿದಿತ ಸಂಗತಿಗಳು ದತ್ತೋಪಂತರ ಪ್ರತಿಭಾಸ್ಪರ್ಶವಾಗುತ್ತಲೇ ಹೊಸ ಪ್ರಖರತೆ, ಹೊಸ ತೇಜಸ್ಸು ಹಾಗೂ ಹೊಸ ರೂಪಲಾವಣ್ಯಗಳಿಂದ ನಮ್ಮೆದುರು ಬರುತ್ತದೆ.

Scroll to Top