- This event has passed.
ನವೆಂಬರ್ 9: ಕಾದಂಬರಿ ಸಾರ್ವಭೌಮ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭ
November 9, 2025 @ 5:00 pm - 8:00 pm

ನವೆಂಬರ್ 9: ಅ.ನ.ಕೃ ಪ್ರತಿಷ್ಠಾನದ ವತಿಯಿಂದ 2024-25ನೇ ಸಾಲಿನ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 9 2025 ಭಾನುವಾರದಂದು ರಾಷ್ಟ್ರೋತ್ಥಾನ ಪರಿಷತ್ ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತರು
ಪ್ರೊ|| ಎಲ್.ವಿ ಶಾಂತಕುಮಾರಿ ಲೇಖಕರು, ಅನುವಾದಕರು, ವಿಮರ್ಶಕರು
ಶತವಧಾನಿ ಡಾ|| ಆರ್.ಗಣೇಶ್ ಬಹುಶ್ರುತ ವಿದ್ವಾಂಸರು
ರಾಷ್ಟ್ರೋತ್ಥಾನ ಸಾಹಿತ್ಯ ಗೌರವ ಪ್ರಧಾನ ಸಂಪಾದಕರಾಗಿರುವ ನಾಡೋಜ ಡಾ|| ಎಸ್ ಆರ್ ರಾಮಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಯ : ಸಂಜೆ 5:00 ಗಂಟೆಗೆ
ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004
