- This event has passed.
ಶ್ರೀ ಗಣೇಶ್ ಕೊಪ್ಪಲತೋಟ ಅಷ್ಟಾವಧಾನ
November 9, 2025 @ 10:30 am - 1:00 pm

ಅವಧಾನಿ ಶ್ರೀ ಗಣೇಶ್ ಭಟ್ ಕೊಪ್ಪಲತೋಟ ಮತ್ತು ಸಂಗಡಿಗರಿಂದ ಅಷ್ಟಾವಧಾನ ನಡೆಯಲಿದೆ.
ಅವಧಾನದ ಪ್ರಚ್ಛಕರು-
ನಿಷೇಧಾಕ್ಷರ- ಶ್ರೀಧರ ಸಾಲಿಗ್ರಾಮ
ಸಮಸ್ಯಾಪೂರಣ- ಶ್ರೀ ರವೀಂದ್ರ ಹೊಳ್ಳ
ದತ್ತಪದಿ- ಶ್ರೀ ಸೋಮಶೇಖರ ಶರ್ಮ
ಚಿತ್ರಕವಿತೆ- ಶ್ರೀ ಶ್ರೀಶ ಕಾರಂತ
ಆಶುಕವಿತೆ- ಶ್ರೀ ನೀಲಕಂಠ ಕುಲಕರ್ಣಿ
ಉದ್ದಿಷ್ಟಾಕ್ಷರಿ- ಶ್ರೀ ಸುದರ್ಶನ ಮುರಳೀಧರ
ಅಪ್ರಸ್ತುತಪ್ರಸಂಗ- ಶ್ರೀ ಕೆ.ಬಿ.ಎಸ್ ರಾಮಚಂದ್ರ
ಕಾವ್ಯವಾಚನ- ಶ್ರೀ ವಿಶ್ವಂಭರ ಹೆಬ್ಬಳಲು
ಸಮಯ:ಬೆಳಗ್ಗೆ 10:30
ಸ್ಥಳ– ಕೇಶವಶಿಲ್ಷ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ ಚಾಮರಾಜಪೇಟೆ, ಬೆಂಗಳೂರು-560004