Loading Events

« All Events

  • This event has passed.

“ಸಂಘ ಶತಾಬ್ದ” ನಾ.ತಿಪ್ಪೇಸ್ವಾಮಿ ಅವರಿಂದ ಉಪನ್ಯಾಸ ಕಾಯ್ರಕ್ರಮ ನಡೆಯಲಿದೆ.

November 15, 2025 @ 11:00 am - 1:30 pm

ಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್‌ 15ರ ಶನಿವಾರ ಪೂರ್ವಾಹ್ನ 11 ಗಂಟೆಯಿಂದ ಶ್ರೀ ತಿಪ್ಪೇಸ್ವಾಮಿ ಅವರಿಂದ  “ಸಂಘ ಶತಾಬ್ದ”      ಎನ್ನುವ   ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಸಮಯ- ಬೆಳಗ್ಗೆ 11:00

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website