- This event has passed.
ಆರ್ಎಸ್ಎಸ್ 100: ಶತ ಪಥ ಸಂಚಲನ: ಪುಸ್ತಕ ಲೋಕಾರ್ಪಣ ಸಮಾರಂಭ
November 16, 2025 @ 10:30 am - 1:00 pm
ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಶಿಕಾರಿಪುರ ಬಳಗದ ಸಹಯೋಗದಲ್ಲಿ ಶ್ರೀ ನಂದಿಕೇಶ್ವರ ಪ್ರಕಾಶನ, ಮೂಡುಬಿದರೆ ಆಯೋಜಿಸಿರುವ ‘ಆರ್.ಎಸ್.ಎಸ್. 100: ಶತ ಪಥ ಸಂಚಲನ’ ಪುಸ್ತಕ ಲೋಕಾರ್ಪಣ ಸಮಾರಂಭ ನವೆಂಬರ್ 16, ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಪ್ರಸಿದ್ಧ ವಿಜ್ಞಾನಿ, ತಂತ್ರಜ್ಞಾನ ಕ್ಷೇತ್ರದ ಗಣ್ಯರಾಗಿರುವ ಡಾ. ಎಸ್. ಶ್ರೀನಿವಾಸ ಮೂರ್ತಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತರು, ಲೇಖಕರು, ಅಂಕಣಕಾರರಾದ ಶ್ರೀ ದು. ಗು. ಲಕ್ಷ್ಮಣ ಪುಸ್ತಕ ಪರಿಚಯ ಮಾಡಲಿದ್ದಾರೆ.
ಸಮಯ- ಬೆಳಗ್ಗೆ 10.30
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004