Loading Events

« All Events

ಕನ್ನಡ ಪುಸ್ತಕ ಹಬ್ಬ 2025: ವಿ. ದಕ್ಷಿಣಮೂರ್ತಿ ಮತ್ತು ತಂಡದಿಂದ ನಾದಸ್ವರ

November 4 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ ನವೆಂಬರ್‌ 4ರಂದು ಶ್ರೀ ದಕ್ಷಿಣಾಮೂರ್ತಿ ಮತ್ತು ತಂಡದವರಿಂದ ನಾದಸ್ವರ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ವಿ. ದಕ್ಷಿಣಮೂರ್ತಿ ಅವರು ಕರ್ನಾಟಕದ ಪ್ರಸಿದ್ಧ ನಾದಸ್ವರ ವಿದ್ವಾಂಸರಾಗಿದ್ದು, ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ನಾದಸ್ವರವು ಕರ್ನಾಟಕ ಸಂಗೀತದಲ್ಲಿ ‘ರಾಜವಾದ್ಯ’ ಎಂದು ಕರೆಯಲ್ಪಡುವ ಈ ವಾದ್ಯವನ್ನು ಆಧುನಿಕ ವೇದಿಕೆಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.ದಶಕಗಳಿಂದ ನಾದಸ್ವರ ವಾದನದಲ್ಲಿ ಪರಿಣತರಾಗಿ, ದೇಶ-ವಿದೇಶಗಳಲ್ಲಿ ಅನೇಕ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ನಾದಸ್ವರ ಫೆಸ್ಟಿವಲ್‌ಗಳಲ್ಲಿ ಮುಖ್ಯ ಭೂಮಿಕೆ ವಹಿಸಿದ್ದಾರೆ.

ಕಾರ್ಯಕ್ರಮದ ವಿವರಗಳು

ದಿನಾಂಕ: ನವೆಂಬರ್‌ 4, 2025 (ಮಂಗಳವಾರ)
ಸಮಯ:
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಪ್ರವೇಶ: ಎಲ್ಲರಿಗೂ ಮುಕ್ತ

Venue

Rashtrotthana Sahitya
Keshava Shilpa, Kempegowda Nagar
Bangalore, Karnataka 560019 India
+ Google Map
Phone
080-26612730/31/32 +91-099 4503 6300
View Venue Website
Scroll to Top