- This event has passed.
“ಪಾದುಕಾ ಕಿರೀಟಿ” ಏಕವ್ಯಕ್ತಿ ತಾಳಮದ್ದಳೆ :ಶ್ರೀ ದಿವಾಕರ ಹೆಗಡೆ
November 10, 2025 @ 7:00 pm - 9:00 pm

ನವೆಂಬರ್ 10ರಂದು ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ಅವರು “ಪಾದುಕಾ ಕಿರೀಟಿ” ಎನ್ನುವ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಮಯ: ಸಂಜೆ 7:00 ರಿಂದ ರಾತ್ರಿ 9:00 ತನಕ
ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004