- This event has passed.
ʼಮಾರೀಚ ಮಾಯೇʼ ಏಕವ್ಯಕ್ತಿ ತಾಳಮದ್ದಲೆ: ಶ್ರೀ ದಿವಾಕರ ಹೆಗಡೆ ಕೆರೆಹೊಂಡ
November 11, 2025 @ 7:00 pm - 9:00 pm

ದಿನಾಂಕ ನವೆಂಬರ್ 11ರಂದು ಶ್ರೀ ದಿವಾಕರ ಹೆಗಡೆ ಅವರು ‘ಮಾರೀಚ ಮಾಯೇ’ ಎನ್ನುವ ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಮಯ- ಸಂಜೆ 7:00ರಿಂದ ರಾತ್ರೆ 9:00 ತನಕ
ಸ್ಥಳ- ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004