Calendar of Events

Latest Past Events

ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮಿಗಳ ಸ್ಮರಣೆ- ವಚನಗಳ ಗಾಯನ

Rashtrotthana Sahitya Keshava Shilpa, Kempegowda Nagar, Bangalore

ಐದನೇ ಕನ್ನಡ ಪುಸ್ತಕ ಹಬ್ಬವು ಕಳೆದ 36 ದಿನಗಳಿಂದ ವಿವಿಧ ಸಾಹಿತ್ಯ-ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಹಳ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದೆ. ಇಂದು ಸಾಹಿತ್ಯ-ಸಂಸ್ಕೃತಿ ಉತ್ಸವದ ಕೊನೆಯ ದಿನ. ಡಿಸೆಂಬರ್‌ […]

ಭಕ್ತಿ ಭಾವ ಸಿಂಚನ: ಮನೋಜವಂ ಆತ್ರೇಯ ಮತ್ತು ತಂಡ

Rashtrotthana Sahitya Keshava Shilpa, Kempegowda Nagar, Bangalore

ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ-ಸಂಸ್ಕೃತಿ ಉತ್ಸವದ ಮೂವತ್ತಾರನೆ ದಿನ ಸಂಜೆ ಆರು ಗಂಟೆಯಿಂದ ಶ್ರೀ ಮನೋಜವಂ ಆತ್ರೇಯ ಮತ್ತು ತಂಡದಿಂದ ಭಕ್ತಿ ಭಾವ ಸಿಂಚನ ಕಾರ್ಯಕ್ರಮ […]

ಸಂಗೀತ ನೃತ್ಯ ಕಾರ್ಯಕ್ರಮ- ವೀಣಾವಾಣಿ ಕಲಾಶಾಲೆಯ ಪ್ರಸ್ತುತಿ

Rashtrotthana Sahitya Keshava Shilpa, Kempegowda Nagar, Bangalore

ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ- ಸಂಸ್ಕೃತಿ ಉತ್ಸವದ ಮೂವತ್ತೈದನೇ ದಿನವಾದ ಡಿಸೆಂಬರ್ 5 ಶುಕ್ರವಾರದಂದು ಸಂಗೀತ-ನೃತ್ಯ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತಿ- ವೀಣಾವಾಣಿ ಕಲಾಶಾಲೆ […]