All Day

ಪುಸ್ತಕ ಪ್ರದರ್ಶನ ಮತ್ತು ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

Rashtrotthana Sahitya Keshava Shilpa, Kempegowda Nagar, Bangalore

ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಪುಸ್ತಕ ಹಬ್ಬವು ಈ ವರ್ಷ ನವೆಂಬರ್‌ 1ರಿಂದ ಡಿಸೆಂಬರ್‌ […]

ನವೆಂಬರ್‌ 26: ಹರಿಕಥೆ- ಭಕ್ತ ಸುಧಾಮ- ವಿ ಪ್ರತಿಮಾ ಕೋಡೂರು

Rashtrotthana Sahitya Keshava Shilpa, Kempegowda Nagar, Bangalore

ಕನ್ನಡ ಪುಸ್ತಕ ಹಬ್ಬ 2025: ಖ್ಯಾತ ಹರಿಕಥಾ ವಿದ್ವಾಂಸರಾದ ಪ್ರತಿಮಾ ಕೋಡೂರು ಅವರು ನವೆಂಬರ್‌ ನವೆಂಬರ್‌ 26ರಂದು ಸಂಜೆ 6 ಗಂಟೆಗೆ ಭಕ್ತ ಸುಧಾಮ ಹರಿಕಥೆ ನಡೆಸಿಕೊಡಲಿದ್ದಾರೆ. ದಿನಾಂಕ: ನವೆಂಬರ್‌ 26, 2025 ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

Scroll to Top