• ವಿಶೇಷ ಉಪನ್ಯಾಸ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬದ 29ನೇ ದಿನ ಬೆಳಿಗ್ಗೆ 11 ಗಂಟೆಗೆ ‘ಸುಭದ್ರ ಬದುಕು-ಸದೃಢ ದೇಶಕ್ಕಾಗಿ ಪಂಚ ಪರಿವರ್ತನೆ’ ಎಂಬ ವಿಷಯದ ಮೇಲೆ ಡಾ. ಎಂ. ಜಯಪ್ರಕಾಶ್ ಅವರಿಂದ ವಿಶೇಷ […]

  • ನವೆಂಬರ್‌ 29, ಶನಿವಾರ: ಶ್ರೀಮತಿ ನಾಗಚಂದ್ರಿಕಾ ಭಟ್‌ ಮತ್ತು ತಂಡದಿಂದ ಕನ್ನಡ ಚಲನಚಿತ್ರ ಗೀತೆಗಳು

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025: ನವೆಂಬರ್‌ 29, ಶನಿವಾರ ಸಂಜೆ 6 ಗಂಟೆಗೆ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಇರಲಿದೆ.  ಶ್ರೀಮತಿ ನಾಗಚಂದ್ರಿಕಾ ಭಟ್‌  ಮತ್ತು ತಂಡದವರು […]

  • ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

    ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 5ನೇ  ಕನ್ನಡ ಪುಸ್ತಕ ಹಬ್ಬದ ಅಂಗವಾಗಿ ನವೆಂಬರ್‌ 30 ಭಾನುವಾರ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಂದ ತಾಯೇ ವಂದಿಸುವೆ ವಿಷಯದ ಮೇಲೆ ವಿಶೇಷ […]

  • ನವೆಂಬರ್ 30 ವಾದ್ಯಗೋಷ್ಠಿ ಕಾಯ್ರಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    5ನೇ ಪುಸ್ತಕ ಹಬ್ಬದ ಪ್ರಯುಕ್ತ ಸಂಸ್ಕಾರ ಭಾರತೀ ಸಹಯೋಗದಲ್ಲಿ 37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದ ಮೂವತ್ತನೇ ದಿನ ವಿ|| ಪ್ರಕಾಶ್ ಹೆಗ್ಡೆ ಕಲ್ಲಾರೆಮನೆ […]

  • ಡಿಸೆಂಬರ್‌ 1: ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ಪಂ|| ಅನಂತ ಭಾಗವತ್

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಡಿಸೆಂಬರ್‌ 1: ಪುಸ್ತಕ ಹಬ್ಬದ ಪ್ರಯುಕ್ತ  ಆಯೋಜಿಸುತ್ತಿರುವ ಸಾಹಿತ್ಯ-ಸಂಸ್ಕೃತಿ ಉತ್ಸವದ ಮೂವತ್ತೊಂದನೆ ದಿನ ಪಂ||ಅನಂತ ಭಾಗವತ್ ಅವರು  ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದಿನಾಂಕ- 01 […]

  • ಡಿಸೆಂಬರ್‌ 2: ಕರ್ನಾಟಕ ಸಂಗೀತ- ಡಾ|| ಹೆಚ್ . ಜಿ. ಅಮೃತವರ್ಷಿಣೀ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಐದನೇ ಪುಸ್ತಕ ಹಬ್ಬದ ಪ್ರಯುಕ್ತ   ಆಯೋಜಿಸಿರುವ ಸಾಹಿತ್ಯ- ಸಂಸ್ಕೃತಿ ಉತ್ಸವದ ಮೂವತ್ತೆರಡನೆ ದಿನ ಸಂಜೆ 6ಕ್ಕೆ ಡಾ|| ಅಮೃತವರ್ಷಿಣೀ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. […]

  • ಡಿಸೆಂಬರ್ 03ರಂದು ಭರತನಾಟ್ಯ ಪ್ರದರ್ಶನ: ಡಾ. ಸಂಜನಾ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಂಸ್ಕಾರ ಭಾರತೀ ಸಹಯೋಗದಲ್ಲಿ ಸಾಹಿತ್ಯ-ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 03ರಂದು ಸಂಜೆ 6ಕ್ಕೆ ಡಾ. ಸಂಜನಾ ಅವರು […]

  • ಹಾಸ್ಯ ರಸಾಯನ- ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಬುಧವಾರ ಸಂಜೆ 7.15ಗಂಟೆಯಿಂದ ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ ಹಾಸ್ಯ ರಸಾಯನ ಕಾರ್ಯಕ್ರಮ ನಡೆಯಲಿದೆ. ದಿನಾಂಕ- 03 ಡಿಸೆಂಬರ್ 2025 ಸಮಯ- ಸಂಜೆ 7:15 ರಿಂದ ರಾತ್ರೆ […]

  • ಹಿಂದೂಸ್ತಾನಿ ಗಾಯನ- ಸಿಂಧೂ ಹೆಗಡೆ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಡಿಸೆಂಬರ್‌ 4 ಗುರುವಾರದಂದು ಸಿಂಧೂ ಹೆಗಡೆ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ.   ದಿನಾಂಕ- 04 ಡಿಸೆಂಬರ್ 2025 ಸಮಯ- ಸಂಜೆ 6:00 ರಿಂದ ರಾತ್ರೆ […]

  • ಸಂಗೀತ ನೃತ್ಯ ಕಾರ್ಯಕ್ರಮ- ವೀಣಾವಾಣಿ ಕಲಾಶಾಲೆಯ ಪ್ರಸ್ತುತಿ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ- ಸಂಸ್ಕೃತಿ ಉತ್ಸವದ ಮೂವತ್ತೈದನೇ ದಿನವಾದ ಡಿಸೆಂಬರ್ 5 ಶುಕ್ರವಾರದಂದು ಸಂಗೀತ-ನೃತ್ಯ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತಿ- ವೀಣಾವಾಣಿ ಕಲಾಶಾಲೆ […]

  • ಭಕ್ತಿ ಭಾವ ಸಿಂಚನ: ಮನೋಜವಂ ಆತ್ರೇಯ ಮತ್ತು ತಂಡ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ-ಸಂಸ್ಕೃತಿ ಉತ್ಸವದ ಮೂವತ್ತಾರನೆ ದಿನ ಸಂಜೆ ಆರು ಗಂಟೆಯಿಂದ ಶ್ರೀ ಮನೋಜವಂ ಆತ್ರೇಯ ಮತ್ತು ತಂಡದಿಂದ ಭಕ್ತಿ ಭಾವ ಸಿಂಚನ ಕಾರ್ಯಕ್ರಮ […]

  • ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮಿಗಳ ಸ್ಮರಣೆ- ವಚನಗಳ ಗಾಯನ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಐದನೇ ಕನ್ನಡ ಪುಸ್ತಕ ಹಬ್ಬವು ಕಳೆದ 36 ದಿನಗಳಿಂದ ವಿವಿಧ ಸಾಹಿತ್ಯ-ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಹಳ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದೆ. ಇಂದು ಸಾಹಿತ್ಯ-ಸಂಸ್ಕೃತಿ ಉತ್ಸವದ ಕೊನೆಯ ದಿನ. ಡಿಸೆಂಬರ್‌ […]