• ಯಕ್ಷಗಾನ: ಸುಂದೋಪಸುಂದ ಕಾಳಗ/ ರುಕ್ಮಿಣಿ ವಿಜಯ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025: ನವೆಂಬರ್‌ 16ರಂದು ಭಾನುವಾರ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಯಕ್ಷಗಾನ ಜರುಗಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸುಂದೋಪಸುಂದ ಕಾಳಗ/ […]

  • ಷಹನಾಯಿ ವಾದನ- ಶ್ರೀ ಸತೀಶ್‌ ಭಜಂತ್ರಿ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬದ ಹದಿನೇಳನೇ ದಿನ ಶ್ರೀ ಸತೀಶ್‌ ಭಜಂತ್ರಿ ಅವರು ಷಹನಾಯಿ ವಾದನದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ. ದಿನಾಂಕ: ನವೆಂಬರ್‌ 16, 2025 ಸಮಯ: […]

  • ಭಕ್ತಿಸಂಗೀತ: ಪಂ. ದತ್ತಾತ್ರೇಯ ವೇಲಣಕರ್-‌ಹಿಂದೂಸ್ತಾನಿ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಭಕ್ತಿಸಂಗೀತ: ಪಂ. ದತ್ತಾತ್ರೇಯ ವೇಲಣಕರ್-‌ಹಿಂದೂಸ್ತಾನಿ ದಿನಾಂಕ: ನವೆಂಬರ್‌ 17, 2025 ಸಮಯ: ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- […]

  • ಕರ್ನಾಟಕ ಸಂಗೀತ: ವಿದ್ವಾನ್‌ ವರುಣ್‌ ಕೆಎಂ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕರ್ನಾಟಕ ಸಂಗೀತ: ವಿದ್ವಾನ್‌ ವರುಣ್‌ ಕೆಎಂ ಕನ್ನಡ ಪುಸ್ತಕ ಹಬ್ಬ 2025: ನವೆಂಬರ್‌ 19ರ ಬುಧವಾರ ವಿದ್ವಾನ್‌ ವರುಣ್‌ ಕೆಎಂ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸ್ಥಳ:ಕೇಶವಶಿಲ್ಪ […]

  • ಭರತನಾಟ್ಯ- ಡಾ. ಜಯಶ್ರೀ ರವಿ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ನವೆಂಬರ್‌ 20ರ ಗುರುವಾರ ಡಾ. ಜಯಶ್ರೀ ರವಿ ಮತ್ತು ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

  • ನವೆಂಬರ್‌ 21: ಶಾಲಾ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಬಿಎಚ್‌ಎಸ್‌/ಆರ್‌ವಿಕೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019  

  • ನವೆಂಬರ್‌ 21: ಶಾಲಾ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಬಿಎಚ್‌ಎಸ್‌/ಆರ್‌ವಿಕೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

  • ಕೃಷ್ಣಂ ವಂದೇ ಜಗದ್ಗುರುಂ- ಪಂಡಿತ್‌ ಫಯಾಜ್‌ ಖಾನ್‌- ಹಿಂದೂಸ್ತಾನಿ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ನವೆಂಬರ್‌ 22ರಂದು ಹಿಂದೂಸ್ತಾನಿ ಗಾಯಕ ಪಂಡಿತ್‌ ಫಯಾಜ್‌ ಖಾನ್‌ ಅವರ" "ಕೃಷ್ಣಂ ವಂದೇ ಜಗದ್ಗುರುಂ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

  • ಭಕ್ತಿ ಸಂಗೀತ- ಡಾ. ವಿದ್ಯಾಭೂಷಣ ಅವರಿಂದ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025ರ ಬಹುನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಡಾ. ವಿದ್ಯಾಭೂಷಣ ನಡೆಸಿಸಕೊಡುವ ಭಕ್ತಿಸಂಗೀತ ಒಂದಾಗಿದೆ. ಶ್ರೀ ವಿದ್ಯಾಭೂಷಣರು ನಡೆಸಿಕೊಡುವ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ದಿನಾಂಕ: ನವೆಂಬರ್‌ […]

  • ನವೆಂಬರ್‌ 24: ಸಂಗೀತ ನೃತ್ಯ ಕಾರ್ಯಕ್ರಮ- ವಿದುಷಿ ರೂಪಶ್ರೀ ಅರವಿಂದ್‌

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ಸಂಗೀತ ನೃತ್ಯ ಕಾರ್ಯಕ್ರಮ ನಡೆಯಲಿದೆ. ರೂಪಕಲಾ ನೃತ್ಯಶಾಲೆಯ ಪ್ರಸ್ತುತಿ- ನಿರ್ದೇಶನ: ವಿದುಷಿ ರೂಪಶ್ರೀ ಅರವಿಂದ್.‌ ದಿನಾಂಕ: ನವೆಂಬರ್‌ […]

  • ನವೆಂಬರ್‌ 26: ಹರಿಕಥೆ- ಭಕ್ತ ಸುಧಾಮ- ವಿ ಪ್ರತಿಮಾ ಕೋಡೂರು

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025: ಖ್ಯಾತ ಹರಿಕಥಾ ವಿದ್ವಾಂಸರಾದ ಪ್ರತಿಮಾ ಕೋಡೂರು ಅವರು ನವೆಂಬರ್‌ ನವೆಂಬರ್‌ 26ರಂದು ಸಂಜೆ 6 ಗಂಟೆಗೆ ಭಕ್ತ ಸುಧಾಮ ಹರಿಕಥೆ ನಡೆಸಿಕೊಡಲಿದ್ದಾರೆ. […]

Scroll to Top