Showing the single result
Price
Category
Status
-
Sri Nandikeshwara Prakashana
ಮಹಾಭಾರತ ಪಾತ್ರಾನುಸಂಧಾನ
₹150.00 Buy Nowಜೀವನದಲ್ಲಿ ಏಳಿಗೆಗೆ ಬೇಕಾದ ತಿಳುವಳಿಕೆ + ಚಿಂತನೆ + ಆಚರಣೆ – ಇದೆಲ್ಲವನ್ನೂ ಮಹಾಭಾರತದ ಪಾತ್ರಗಳು ಕೊಡುತ್ತವೆ.
ಪಂಡಿತ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಚಿಂತನಾತ್ಮಕ ಪ್ರವಚನಗಳನ್ನು ಶಿಕಾರಿಪುರ ಈಶ್ವರ ಭಟ್ರು ಪತ್ರಿಕೆಯಲ್ಲಿ ‘ಮಹಾಭಾರತ ಪಾತ್ರಪರಿಚಯ’ ಸರಣಿಯಾಗಿ ಪ್ರಕಟಿಸಿದ್ದರು. ಈ ಅಮೂಲ್ಯ ಸರಣಿಯೇ ಈಗ ಪುಸ್ತಕ ರೂಪದಲ್ಲಿ ನಿಮ್ಮ ಮುಂದೆ!
