RSS ideology book

  • Sahitya Sangama

    ಕಾರ್ಯಕರ್ತ | ದತ್ತೋಪಂತ ಠೇಂಗಡಿ

    120.00 Buy Now

    ಪುಸ್ತಕದ ಹೆಸರು: ಕಾರ್ಯಕರ್ತ
    ಲೇಖಕರು: ದತ್ತೋಪಂತ ಠೇಂಗಡಿ
    ಪ್ರಕಾಶಕರು: ಸಾಹಿತ್ಯ ಸಂಗಮ
    ಈ ಪುಸ್ತಕದಲ್ಲಿನ ವಿಚಾರ ಸಂಪತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕುರಿತಾದದ್ದು. ಇದರಲ್ಲಿ ಅಧಿಷ್ಠಾನ, ಕಾರ್ಯಪದ್ಧತಿ ಹಾಗೂ ಕಾರ್ಯಕರ್ತ ಎಂದು ಮೂರು ಭಾಗಗಳಲ್ಲಿ ಚರ್ಚಿಸಲಾಗಿದೆ. ಈ ಮೂರು ಸಂಗತಿಗಳು ನಮಗೆ ತಿಳಿದಿರುವಂತವೇ. ಇವುಗಳ ಸಾಮಾನ್ಯ ಅರ್ಥವಂತೂ ಎಲ್ಲರಿಗೂ ತಿಳಿದಿದೆ. ಆದರೆ ಈ ಸರ್ವವಿದಿತ ಸಂಗತಿಗಳು ದತ್ತೋಪಂತರ ಪ್ರತಿಭಾಸ್ಪರ್ಶವಾಗುತ್ತಲೇ ಹೊಸ ಪ್ರಖರತೆ, ಹೊಸ ತೇಜಸ್ಸು ಹಾಗೂ ಹೊಸ ರೂಪಲಾವಣ್ಯಗಳಿಂದ ನಮ್ಮೆದುರು ಬರುತ್ತದೆ.

Scroll to Top