ಬಿಚ್ಚುಗತ್ತಿ | ರವಿ ಕುಮಾರ್

Sale!

ಬಿಚ್ಚುಗತ್ತಿ | ರವಿ ಕುಮಾರ್

Original price was: ₹60.00.Current price is: ₹54.00.

ಲೇಖಕರು – ರವಿ ಕುಮಾರ್

ಅನುವಾದ – ಪ್ರದೀಪ ಮೈಸೂರು

ಇಸ್ರೇಲ್ ಜಗತ್ತಿನ   ಅಪರೂಪದ ದೇಶ. ಜಗತ್ತಿನೆಲ್ಲೆಡೆ ಹರಿದು ಹಂಚಿ ಹೋಗಿದ್ದ ಯಹೂದಿಗಳು ಅವಿರತ ಹೋರಾಟದಿಂದ ತಾಯ್ನೆಲವನ್ನು ತಮ್ಮದಾಗಿಸಿಕೊಂಡರು. ದಕ್ಕಿದ ತಾಯ್ನೆಲವನ್ನು ಎಲ್ಲ ವೈರುದ್ಧ್ಯಗಳ ನಡುವೆಯೂ ಜಗತ್ತಿನಲ್ಲಿ ಸ್ವಾಭಿಮಾನದ ಮೇರು ಸಂಕೇತವನ್ನಾಗಿ ರೂಪಿಸಿದರು.

ಅಂತಹ   ಇಸ್ರೇಲ್ ನ ಸ್ವಾತಂತ್ರ್ಯ ಹೋರಾಟದಲ್ಲಿ 1918 ರ ‘ಹೈಫಾ’ ನಗರ ವಶವಾದದ್ದು ಮಹತ್ವದ ತಿರುವು. ಆ ಹೋರಾಟದ ಪುಟಗಳಲ್ಲಿ ಕನ್ನಡದ ನೆಲದ ಮೈಸೂರು ಸಂಸ್ಥಾನದ ಸೈನಿಕರ ಶೌರ್ಯ, ಸಾಹಸಗಳೂ ಮೇಳೈಸಿವೆ. ಈ ಹೊತ್ತಿಗೆ ಶತಮಾನದ ಹೊಸ್ತಿಲಿನಲ್ಲಿರುವ   ಆ ಹೋರಾಟದ ದಾಖಲಾಗದ ಪುಟಗಳನ್ನು ತೆರೆದಿಡುತ್ತಿದೆ.

ಇದೀಗ ಭಾರತ- ಇಸ್ರೇಲ್ ನ ರಾಜತಾಂತ್ರಿಕ ಸಂಬಂಧಗಳು ಗಟ್ಟಿಗೊಳ್ಳುತ್ತಿರುವ ಹೊತ್ತಿನಲ್ಲಿ ಈ ಪುಸ್ತಕ ಮತ್ತಷ್ಟು ಮಹತ್ವ ಕಂಡುಕೊಳ್ಳುತ್ತದೆ.

 

Reviews

There are no reviews yet.

Be the first to review “ಬಿಚ್ಚುಗತ್ತಿ | ರವಿ ಕುಮಾರ್”

Your email address will not be published. Required fields are marked *

Scroll to Top