ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ನೀಡಿ, ಬ್ರಿಟಿಷರೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ಗಾಂಧಿಜೀ ಭಾರತೀಯರ ಸಮಾಜಜೀವನದ ಸುಧಾರಣೆಯ ಕಡೆಗೂ ಗಮನಹರಿಸಿದ್ದರು. ಭಾರತದ ಗ್ರಾಮಗಳು ಹೇಗಿರಬೇಕು?; ಕೃಷಿ-ಗುಡಿಕೈಗಾರಿಕೆಗಳು-ಕುಲಕಸುಬುಗಳ ಅಗತ್ಯ, ಮಹತ್ವ ಏನು?; ಭಾರತೀಯರ ಜೀವನಶೈಲಿಯಲ್ಲಿಯೇ ಅಂತರ್ಗತವಾಗಿರುವ ಗಳಿಕೆ-ಉಳಿಕೆಯ ಕಲ್ಪನೆಗಳೇನು?; ಜಗತ್ತು ಕೈಗಾರಿಕಾ ಕ್ರಾಂತಿಯಿಂದ ಪ್ರಭಾವಿತಗೊಂಡಿರುವ ಸಮಯದಲ್ಲಿ ಭಾರತೀಯರ ’ಅಭಿವೃದ್ಧಿ ಪಥ’ ಯಾವ ದಿಕ್ಕಿನೆಡೆಗೆ ಸಾಗಬೇಕು?; ದಿನದಿಂದ ದಿನಕ್ಕೆ ಹೊಸ ಹೊಸ ಸಂಶೋಧನೆ ಆವಿಷ್ಕಾರಗಳೊಂದಿಗೆ ಮುನ್ನುಗ್ಗುತ್ತಿರುವ ವಿಜ್ಞಾನ-ತಂತ್ರಜ್ಞಾನಗಳಿಗೆ ಭಾರತೀಯರು ಯಾವ ಪ್ರಮಾಣದಲ್ಲಿ ತೆರೆದುಕೊಳ್ಳಬೇಕು? – ಇತ್ಯಾದಿ ಅನೇಕ ಮುಖಗಳಲ್ಲಿ ಗಾಂಧಿಯವರ ಜಿಜ್ಞಾಸೆ ನಡೆದಿತ್ತು.
ಗಾಂಧಿಯವರ ಬರಹ-ಭಾಷಣ-ಪತ್ರೋತ್ತರಗಳ ಅಗಾಧ ಸಾಹಿತ್ಯರಾಶಿಯಲ್ಲಿ ಚೆದರಿಕೊಂಡಿದ್ದ ಆರ್ಥಿಕ ಚಿಂತನೆಗಳನ್ನೆಲ್ಲ ಒಂದೆಡೆ ಸೇರಿಸಿ, ವ್ಯಾಪಕ ವಿಶ್ಲೇಷಣೆಗೊಳಪಡಿಸಿರುವ ಕೃತಿ ಗಾಂಧೀಯ ಅರ್ಥಶಾಸ್ತ್ರ.
ಗಾಂಧೀಯ ಅರ್ಥಶಾಸ್ತ್ರ | ಪ್ರೊ ಎಂ ಎಂ ಗುಪ್ತ
Sale!
Rastrottana Sahitya
ಗಾಂಧೀಯ ಅರ್ಥಶಾಸ್ತ್ರ | ಪ್ರೊ ಎಂ ಎಂ ಗುಪ್ತ
₹360.00 Original price was: ₹360.00.₹324.00Current price is: ₹324.00.
Category: Rastrottana Sahitya
Tags: finance, gandhiya arthashasthra-eonomics
Brand: Rashtrotthana Sahitya
Be the first to review “ಗಾಂಧೀಯ ಅರ್ಥಶಾಸ್ತ್ರ | ಪ್ರೊ ಎಂ ಎಂ ಗುಪ್ತ” Cancel reply
Related products
-
Rastrottana Sahitya
ಗೀತಾಂತರಂಗ | ಡಾ|| ಕುರ್ತಕೋಟಿ ಶಂಕರಾಚಾರ್ಯರು
₹200.00Original price was: ₹200.00.₹180.00Current price is: ₹180.00. Buy Now -
Rastrottana Sahitya
ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
₹500.00Original price was: ₹500.00.₹450.00Current price is: ₹450.00. Buy Now -
Rastrottana Sahitya
ಭಾರತದ ನಿಜ-ಇತಿಹಾಸ |ಮಂಜುನಾಥ ಅಜ್ಜಂಪುರ|
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
The Pallava Empire | Sripriya Srinivasan |
₹200.00Original price was: ₹200.00.₹180.00Current price is: ₹180.00. Buy Now





Reviews
There are no reviews yet.