ಒತ್ತಡಕ್ಕೆ ವಿದಾಯ | ಕಾಕುಂಜೆ ಕೇಶವ ಭಟ್ಟ

Sale!

ಒತ್ತಡಕ್ಕೆ ವಿದಾಯ | ಕಾಕುಂಜೆ ಕೇಶವ ಭಟ್ಟ

Original price was: ₹120.00.Current price is: ₹108.00.

ಇಂದು ನಾವು ಅಪ್ಪಿಕೊಂಡಿರುವ ಆಧುನಿಕ ಜೀವನಶೈಲಿ, ಚಿಂತನಕ್ರಮ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ತಪ್ಪುತ್ತಿರುವ ಹಾಳತ – ಮುಂತಾದವುಗಳಿಂದಾಗಿ ಮಾನಸಿಕ ಒತ್ತಡ, ಒಂದು ತೀವ್ರ ತರಹದ ಆರೋಗ್ಯ ಸಮಸ್ಯೆಯಾಗಿ ವ್ಯಾಪಿಸಿದೆ. ಈ ಪುಸ್ತಕದಲ್ಲಿ ಮಾನಸಿಕ ಒತ್ತಡದ ನಿರ್ವಹಣೆ ಕುರಿತಾಗಿ ಸರ್ವ ಸಾಮಾನ್ಯರಿಗೂ ಕೂಡಾ ಸುಲಭವಾಗಿ ಅರ್ಥವಾಗುವಂತಹ ಒಂದಷ್ಟು ಸಂಗತಿಗಳನ್ನು ಮಾರ್ಗದರ್ಶಿಯಾಗಿ ನೀಡಲಾಗಿದೆ. ಜೊತೆಗೆ ಯೋಗದ ಮೂಲಕ ಮಾನಸಿಕ ಒತ್ತಡಕ್ಕೆ ಹೇಗೆ ಪರಿಹಾರ ದೊರೆತೀತು ಎಂಬ ಬಗ್ಗೆಯೂ ಕೂಲಂಕಷವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಧಾತು ರಸ ಕರಣಗಳ ವೈಷಮ್ಯಕ್ಕೆ ವ್ಯಾಧಿ ಎಂದು ಹೆಸರು. ಈ ವ್ಯಾಧಿ ಮನಸ್ಸಿನದ್ದೇ ಇರಲಿ, ದೇಹದ್ದೇ ಇರಲಿ. ಅದು ಒಂದು ಪೀಡೆಯೇ. ಒತ್ತಡ ಅಂದರೇನು, ಅದರ ಸೂಕ್ಷ್ಮಾತಿಸೂಕ್ಷ್ಮ ಅವತಾರಗಳು ಯಾವುವು, ಹಾಗೂ ಅದಕ್ಕೆ ಪರಿಹಾರಮಾರ್ಗ ಏನೆಂಬುದನ್ನು ಈ ಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

Reviews

There are no reviews yet.

Be the first to review “ಒತ್ತಡಕ್ಕೆ ವಿದಾಯ | ಕಾಕುಂಜೆ ಕೇಶವ ಭಟ್ಟ”

Your email address will not be published. Required fields are marked *

Scroll to Top