ಮಹಾಭಾರತದ ಉದ್ದೇಶವು ಕೌರವ-ಪಾಂಡವ ಯುದ್ಧದ ಕಥನ ಮಾತ್ರವೆ? ಅಲ್ಲವೆಂದರೆ ಅದರ ನೈಜ ಆಶಯ ಏನು? ಮಹಾಭಾರತದ ಕಥೆಯೂ ಪಾತ್ರಗಳೂ ವಾಸ್ತವವೆ ಅಥವಾ ಕವಿಕಲ್ಪಿತಗಳೆ? ಮಹಾಭಾರತ ಕೇವಲ ಒಂದು ಸಾಹಿತ್ಯಕೃತಿಯೆ? ಸೂತ್ರಧಾರಿ ಶ್ರೀಕೃಷ್ಣನು ರಾಜಕಾರಣಿಯೆ ಅಥವಾ ಅವತಾರಪುರುಷನೆ? ಮಹಾಭಾರತ ಇಂದಿಗೂ ಪ್ರಸ್ತುತವೆ? ಹೇಗೆ? –ಮಹಾಭಾರತಾಸಕ್ತರ ಮನಸ್ಸಿನಲ್ಲಿ ಉದಿಸುವ ಇಂತಹ ಆಧಾರಭೂತವೂ ಜಟಿಲವೂ ಆದ ಪ್ರಶ್ನೆಗಳಿಗೆ ಉತ್ತರವನ್ನರಸುವ ದಿಕ್ಕಿನ ಕೆಲವು ಪರಾಮರ್ಶನ ಪ್ರಬಂಧಗಳ ಸಮುಚ್ಚಯ — ’ವ್ಯಾಸರ ಬಿನ್ನಪ’.
ವ್ಯಾಸರ ಬಿನ್ನಪ | ಎಸ್. ಆರ್. ರಾಮಸ್ವಾಮಿ
Sale!
Rastrottana Sahitya
ವ್ಯಾಸರ ಬಿನ್ನಪ | ಎಸ್. ಆರ್. ರಾಮಸ್ವಾಮಿ
₹125.00 Original price was: ₹125.00.₹112.50Current price is: ₹112.50.
ಮಹಾಭಾರತಾವಲೋಕನ ಪ್ರಬಂಧಗಳು
Related products
-
Rastrottana Sahitya
ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
₹500.00Original price was: ₹500.00.₹450.00Current price is: ₹450.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು (ಪ್ರಕಟಣ ಸಂಖ್ಯೆ 101 – 200)
₹1,500.00Original price was: ₹1,500.00.₹1,356.00Current price is: ₹1,356.00. Buy Now -
Rastrottana Sahitya
ನನ್ನ ಕೃಷ್ಣ | ಎಂ ಶ್ರೀನಿವಾಸನ್
₹325.00Original price was: ₹325.00.₹292.50Current price is: ₹292.50. Buy Now -
Rastrottana Sahitya
ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ |ನವರತ್ನ ಎಸ್ ರಾಜಾರಾಂ|
₹180.00Original price was: ₹180.00.₹162.00Current price is: ₹162.00. Buy Now





Reviews
There are no reviews yet.