ಕನ್ನಡ ಪುಸ್ತಕ ಹಬ್ಬ 2024: ಸೂತ್ರ ಮತ್ತು ಸಲಾಕೆ ಬೊಂಬೆಯಾಟ – ಛತ್ರಪತಿ ಶಿವಾಜಿ ಮಹಾರಾಜ್

ಬೆಂಗಳೂರು, ನ. 29: ಛತ್ರಪತಿ ಶಿವಾಜಿ ಮಹಾರಾಜ್, ರಂಗಪುತ್ಥಳಿ ಬೊಂಬೆಯಾಟದ ಕಲಾವಿದರಿಂದ ಶ್ರೀ ಹೊ. ವೆ. ಶೇಷಾದ್ರಿಯವರ ಯುಗಾವತಾರ ಕೃತಿಯನ್ನು ಆಧರಿಸಿ, ಶ್ರೀ ಎಂ. ಆರ್. ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನಗೊಂಡಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top