ಫಯಾಝ್ ಖಾನ್ ಅವರ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು (ಚಿತ್ರಗಳು)

ಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತಿ ಬೆಂಗಳೂರು ಆಯೋಜಿಸುತ್ತಿರುವ 37 ದಿನಗಳ ಸಾಹೊತ್ಯ-ಸಾಂಸ್ಕೃತಿಕ ಉತ್ಸವವು ಕಲಾಪ್ರೇಮಿಗಳನ್ನು ಸೆಳೆಯುತ್ತಿದೆ. ಉತ್ಸವದ 23ನೇ ದಿನ ಸಂಜೆ ಪಂ. ಫಯಾಜ್ ಖಾನ್ ಅವರಿಂದ “ಕೃಷ್ಣಂ ವಂದೇ..” ಎನ್ನುವ ಹಿಂದೂಸ್ತಾನಿ ಗಾಯನ ಕಾಯ್ರಕ್ರಮ ನಡೆಯಿತು. ಅದ್ಭುತ ಗಾಯನದ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣನಲ್ಲಿ….

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top