• ಪುಸ್ತಕ ಪ್ರದರ್ಶನ ಮತ್ತು ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಪುಸ್ತಕ ಹಬ್ಬವು ಈ ವರ್ಷ ನವೆಂಬರ್‌ 1ರಿಂದ ಡಿಸೆಂಬರ್‌ […]

  • ಕನ್ನಡ ಪುಸ್ತಕ ಹಬ್ಬ 2025: ಲಯಲಾವಣ್ಯ ಕಾರ್ಯಕ್ರಮ

    ಕನ್ನಡ ಪುಸ್ತಕ ಹಬ್ಬ 2025ರ ಮೊದಲ ದಿನ ಅಂದರೆ ನವೆಂಬರ್‌ 1ರಂದು ಸಾಹಿತ್ಯ ಮತ್ತು ಸಂಗೀತದ ಸುಂದರ ಸಂಗಮವಾದ ಲಯಲಾವಣ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಸಂಗೀತದ ಲಯದ ಮೂಲಕ ಆಚರಿಸುವ ಈ ಕಾರ್ಯಕ್ರಮವು ಎಲ್ಲಾ ಸಂಗೀತ ಪ್ರಿಯರಿಗೆ ಮತ್ತು […]

  • ನವೆಂಬರ್‌ 1: ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಉದ್ಘಾಟನಾ ಸಮಾರಂಭದ ವಿವರಗಳು ದಿನಾಂಕ: ನವೆಂಬರ್‌ 1, 2025 ಸಮಯ: ಬೆಳಗ್ಗೆ 11:00 ಗಂಟೆ ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019 ಪ್ರವೇಶ: ಎಲ್ಲರಿಗೂ ಮುಕ್ತ    

  • ಕನ್ನಡ ಪುಸ್ತಕ ಹಬ್ಬ 2025: ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಅವರ ಕೊಳಲು ವಾದನ – ಗೋಕುಲೋತ್ಸವ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ 37 ದಿನಗಳ ಕನ್ನಡ ಪುಸ್ತಕ ಹಬ್ಬದ ಎರಡನೇ ದಿನ  ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಕೊಳಲು ವಾದನ ಪ್ರಮುಖ ಆಕರ್ಷಣೆಯಾಗಿರಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಕೊಳಲು ವಾದಕರಾದ ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಅವರ […]

  • ಕನ್ನಡ ಪುಸ್ತಕ ಹಬ್ಬ 2025: ಪದ್ಮಿನಿ ಓಕ್‌ ಅವರಿಂದ ಸಂಘ ಗೀತೆಗಳು

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವನೆಯ ಸಂಗೀತಾತ್ಮಕ ಅಭಿವ್ಯಕ್ತಿಯಾಗಿ ನವೆಂಬರ್‌ 3ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಗಳನ್ನು ಪ್ರಸಿದ್ಧ ಗಾಯಕಿ ಪದ್ಮಿನಿ ಓಕ್‌ ಹಾಡಲಿದ್ದಾರೆ. ರಾಷ್ಟ್ರೀಯ ಏಕತೆ, ಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಾದರಪಡಿಸುವ […]

  • ಕನ್ನಡ ಪುಸ್ತಕ ಹಬ್ಬ 2025: ವಿ. ದಕ್ಷಿಣಮೂರ್ತಿ ಮತ್ತು ತಂಡದಿಂದ ನಾದಸ್ವರ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ ನವೆಂಬರ್‌ 4ರಂದು ಶ್ರೀ ದಕ್ಷಿಣಾಮೂರ್ತಿ ಮತ್ತು ತಂಡದವರಿಂದ ನಾದಸ್ವರ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ವಿ. ದಕ್ಷಿಣಮೂರ್ತಿ ಅವರು ಕರ್ನಾಟಕದ ಪ್ರಸಿದ್ಧ ನಾದಸ್ವರ ವಿದ್ವಾಂಸರಾಗಿದ್ದು, ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ನಾದಸ್ವರವು ಕರ್ನಾಟಕ […]

  • ಕನ್ನಡ ಪುಸ್ತಕ ಹಬ್ಬ 2025 : ಮೈಸೂರು ಮಲ್ಲಿಗೆ ನಾಟಕ – ಡಾ. ಬಿ.ವಿ. ರಾಜಾರಾಂ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025ರ ಅಂಗವಾಗಿ ನವೆಂಬರ್‌ 5ರಂದು “ಮೈಸೂರು ಮಲ್ಲಿಗೆ” ನಾಟಕ ಹಮ್ಮಿಕೊಳ್ಳಲಾಗಿದೆ.. ಡಾ. ಬಿ.ವಿ. ರಾಜಾರಾಂ ಅವರು ನಡೆಸಿಕೊಡಲಿರುವ ನಾಟಕಕ್ಕೆ ಎಲ್ಲರಿಗೂ ಸ್ವಾಗತ. ಸಮಯ: ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, […]

  • ಕನ್ನಡ ಪುಸ್ತಕ ಹಬ್ಬ 2025 : ಶ್ರೀಮತಿ ಶೋಭಾ ಶಶಿಕುಮಾರ್‌ ಭರತನಾಟ್ಯ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕನ್ನಡ ಪುಸ್ತಕ ಹಬ್ಬ 2025ರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿ ಶ್ರೀಮತಿ ಶೋಭಾ ಶಶಿಕುಮಾರ್ ಅವರ ಭರತನಾಟ್ಯ ಪ್ರದರ್ಶನ ನವೆಂಬರ್‌ 6ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಭರತನಾಟ್ಯದ ಶುದ್ಧ ರೂಪ ಮತ್ತು ಅದ್ಭುತ ಅಭಿವ್ಯಕ್ತಿ ಶಕ್ತಿಗೆ […]

  • ನವೆಂಬರ್‌ 8: ಶಾಲಾ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ನವೆಂಬರ್‌ 8: ಶಾಲಾ ಕಾರ್ಯಕ್ರಮ ಆಚಾರ್ಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

  • ಕಡಬಗೆರೆ ಮುನಿರಾಜು: ಜಾನಪದ ಕಾರ್ಯಕ್ರಮ

    Rashtrotthana Sahitya Keshava Shilpa, Kempegowda Nagar, Bangalore, Karnataka, India

    ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರದ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. ದಿನಾಂಕ: ನವೆಂಬರ್‌ 8, 2025 ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019 ಪ್ರವೇಶ: ಎಲ್ಲರಿಗೂ ಮುಕ್ತ

Scroll to Top