ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳು ಗುಲಾಮಗಿರಿಯ ವಿರುದ್ಧ ಬಂಡೆದ್ದರು. ಪಿಸ್ತೂಲು ಹಿಡಿದರು, ಬಾಂಬ್ ಸಿಡಿಸಿದರು. ಭಾರತ ಮಾತೆಯನ್ನು ಸ್ವತಂತ್ರಗೊಳಿಸಲು ಉನ್ಮತ್ತ ದೇಶಪ್ರೇಮ, ದೇಶಹಿತದ ತೀವ್ರ ತಳಮಳದಿಂದ ಸರ್ವತ್ಯಾಗಕ್ಕೂ ಅವರು ಸಿದ್ಧರಾದರು. ವಿನಮ್ರ ಸಮರ್ಪಣೆ, ಕಷ್ಟಸಹಿಷ್ಣುತೆ, ಸತತ ಪರಿಶ್ರಮ, ಅಸೀಮ ಸಾಹಸಗಳು ಅವರಿಂದ ಪ್ರಕಟಗೊಂಡವು. ಅಂಥ ಕ್ರಾಂತಿಕಾರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವನು ಚಂದ್ರಶೇಖರ ಆಜಾದ್. ಸ್ವಾತಂತ್ರ್ಯ ಗಳಿಕೆಗಾಗಿ ಅರ್ಪಿತವಾದ ಆಜಾದನ ಜೀವನದಿಂದ ಸ್ಪೂರ್ತಿ ಸಿಕ್ಕು ನಮ್ಮ ನಾಡಿನ ಯುವಜನ ಸ್ವಾತಂತ್ರ್ಯದ ಉಳಿಕೆಗಾಗಿ ಶ್ರಮಿಸುವಂತಾಗಲಿ ಎಂಬ ಆಶಯದಿಂದ ರಚಿತವಾದ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ವಿಜೇತ ಕೃತಿ ‘ಅಜೇಯ’.
ಅಜೇಯ | ಬಾಬು ಕೃಷ್ಣಮೂರ್ತಿ
Sale!
Rastrottana Sahitya
ಅಜೇಯ | ಬಾಬು ಕೃಷ್ಣಮೂರ್ತಿ
₹450.00 Original price was: ₹450.00.₹405.00Current price is: ₹405.00.
ಅಜೇಯ (ಚಂದ್ರ ಶೇಖರ ಆಜಾದ್)
ಲೇಖಕರು- ಬಾಬು ಕೃಷ್ಣಮೂರ್ತಿ
ಪ್ರಕಾಶನ- ರಾಷ್ಟ್ರೋತ್ಥಾನ ಸಾಹಿತ್ಯ
Related products
-
Rastrottana Sahitya
ನನ್ನ ಕೃಷ್ಣ | ಎಂ ಶ್ರೀನಿವಾಸನ್
₹325.00Original price was: ₹325.00.₹292.50Current price is: ₹292.50. Buy Now -
Rastrottana Sahitya
ಚರಿತಪಂಚಕ | ನಾರಾಯಣ ಶೇವಿರೆ
₹300.00Original price was: ₹300.00.₹240.00Current price is: ₹240.00. Buy Now -
Rastrottana Sahitya
ಭುಗಿಲು | ಹೊ ವೆ ಶೇಷಾದ್ರಿ |
₹750.00Original price was: ₹750.00.₹675.00Current price is: ₹675.00. Buy Now -
Rastrottana Sahitya
A Literary Luminary – Critical Appreciation of S. L. Bhyrappa’s Novels
₹400.00Original price was: ₹400.00.₹360.00Current price is: ₹360.00. Buy Now





Reviews
There are no reviews yet.