ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
Sahitya Sindhu Prakashana
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
₹150.00
ಆಂಗ್ಲ ಮೂಲ- ಕೆ ಎಸ್ ಲಾಲ್
ಕನ್ನಡಾನುವಾದ- ವಸಂತ ನಾಯಕ್ ಪಲಿಮಾರ್ಕರ್
ಪ್ರಕಾಶನ- ಸಾಹಿತ್ಯ ಸಿಂಧು ಪ್ರಕಾಶನ
Be the first to review “ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್” Cancel reply
Related products
-
Sahitya Sindhu Prakashana
ಬದುಕು ನಂಬಿಕೆಯ ಕಡಲು (ಜೀವನ ಪ್ರೀತಿಯ ಬರಹಗಳು) |ಆರತಿ ಪಟ್ರಮೆ|
₹130.00Original price was: ₹130.00.₹117.00Current price is: ₹117.00. Buy Now -
Sahitya Sindhu Prakashana
ಪರಕಾಯ ಪ್ರವೇಶ | ರಾಧಾಕೃಷ್ಣ ಕಲ್ಚಾರ್
₹140.00Original price was: ₹140.00.₹126.00Current price is: ₹126.00. Buy Now -
Sahitya Sindhu Prakashana
ಸಾಮಾನ್ಯ ರೋಗಗಳು ಆಯುರ್ವೇದ ಪರಿಹಾರ | ಡಾ. ಟಿ.ಎಲ್. ದೇವರಾಜ್
₹125.00Original price was: ₹125.00.₹112.50Current price is: ₹112.50. Buy Now -
Sahitya Sindhu Prakashana
ರಾಷ್ಟ್ರನಾಯಕ ಡಾ ಅಂಬೇಡ್ಕರ್ |ಚಂದ್ರಶೇಖರ ಭಂಡಾರಿ|
₹15.00Original price was: ₹15.00.₹13.50Current price is: ₹13.50. Buy Now





Reviews
There are no reviews yet.