ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
Sahitya Sindhu Prakashana
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
₹150.00
ಆಂಗ್ಲ ಮೂಲ- ಕೆ ಎಸ್ ಲಾಲ್
ಕನ್ನಡಾನುವಾದ- ವಸಂತ ನಾಯಕ್ ಪಲಿಮಾರ್ಕರ್
ಪ್ರಕಾಶನ- ಸಾಹಿತ್ಯ ಸಿಂಧು ಪ್ರಕಾಶನ
Be the first to review “ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್” Cancel reply
Related products
-
Sahitya Sindhu Prakashana
ರಾಜತರಂಗಿಣಿ ಕಥಾವಳಿ | ಕಸ್ತೂರಿ ಮುರಳೀಕೃಷ್ಣ
₹150.00Original price was: ₹150.00.₹135.00Current price is: ₹135.00. Buy Now -
Sahitya Sindhu Prakashana
ವಿಸ್ಮೃತ ವಿದ್ಯಾನಿಧಿ ರಾವ್ ಬಹದ್ದೂರ್ ಮಳೂರು ರಂಗಾಚಾರ್ಯ | ಬಿ ಎನ್ ಶಶಿಕಿರಣ
₹120.00Original price was: ₹120.00.₹110.00Current price is: ₹110.00. Buy Now -
Sahitya Sindhu Prakashana
ಅಭಿವ್ಯಕ್ತಿ ಸ್ವಾತಂತ್ರ್ಯ | ಕೃಷ್ಣ ವಿ
₹250.00Original price was: ₹250.00.₹225.00Current price is: ₹225.00. Buy Now -
Sahitya Sindhu Prakashana
ಟಿಪ್ಪು ನಿಜ ಸ್ವರೂಪ | ಎಚ್ ಡಿ ಶರ್ಮಾ
₹150.00Original price was: ₹150.00.₹135.00Current price is: ₹135.00. Buy Now





Reviews
There are no reviews yet.