ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
Sahitya Sindhu Prakashana
ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್
₹150.00
ಆಂಗ್ಲ ಮೂಲ- ಕೆ ಎಸ್ ಲಾಲ್
ಕನ್ನಡಾನುವಾದ- ವಸಂತ ನಾಯಕ್ ಪಲಿಮಾರ್ಕರ್
ಪ್ರಕಾಶನ- ಸಾಹಿತ್ಯ ಸಿಂಧು ಪ್ರಕಾಶನ
Be the first to review “ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್” Cancel reply
Related products
-
Sahitya Sindhu Prakashana
My First Book Of Ayurveda | Agnivesha Ayurveda Anushtana
₹300.00Original price was: ₹300.00.₹270.00Current price is: ₹270.00. Buy Now -
Sahitya Sindhu Prakashana
ವಿಸ್ಮೃತ ವಿದ್ಯಾನಿಧಿ ರಾವ್ ಬಹದ್ದೂರ್ ಮಳೂರು ರಂಗಾಚಾರ್ಯ | ಬಿ ಎನ್ ಶಶಿಕಿರಣ
₹120.00Original price was: ₹120.00.₹110.00Current price is: ₹110.00. Buy Now -
Sahitya Sindhu Prakashana
ಸಂದುಹೋದ ಸಾತ್ವಿಕರು | ಡಾ|| ಹೆಚ್ ಆರ್ ವಿಶ್ವಾಸ
₹100.00Original price was: ₹100.00.₹90.00Current price is: ₹90.00. Buy Now -
Sahitya Sindhu Prakashana
ಬಿಚ್ಚುಗತ್ತಿ | ರವಿ ಕುಮಾರ್
₹60.00Original price was: ₹60.00.₹54.00Current price is: ₹54.00. Buy Now





Reviews
There are no reviews yet.