ಏಳಿ! ಎದ್ದೇಳಿ!! | ಏಕನಾಥ ರಾನಡೆ

Sale!

ಏಳಿ! ಎದ್ದೇಳಿ!! | ಏಕನಾಥ ರಾನಡೆ

Original price was: ₹100.00.Current price is: ₹90.00.

ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ವಿಚಾರಧಾರೆ ಏಳಿ! ಎದ್ದೇಳಿ!!

ಸಂಗ್ರಹ : ಏಕನಾಥ ರಾನಡೆ

ಪ್ರಕಾಶನ : ಸಾಹಿತ್ಯ ಸಿಂಧು ಪ್ರಕಾಶನ

ಓದುಗರನ್ನು ಚೈತನ್ಯಗೊಳಿಸಿ, ಅವರಲ್ಲಿ ಹುದುಗಿರುವ ಪೌರುಷ, ತ್ಯಾಗ ಹಾಗೂ ಸೇವಾಭಾವನೆಗಳನ್ನು ಎಚ್ಚರಿಸಿ, ಮಾತೃಭೂಮಿಯ ಬಗೆಗೆ ತಮ್ಮ ಕರ್ತವ್ಯವನ್ನು ಪೂರೈಸುವಂತಹ ಪ್ರೇರಣೆ ನೀಡಬಲ್ಲ ಹೊತ್ತಿಗೆಯಿದು. ವಿವೇಕಾನಂದರ ವಾಙ್ಮಯದಲ್ಲಿ ಹುದುಗಿರುವ ತಲಸ್ಪರ್ಶಿ ಅಂತರ್ದೃಷ್ಟಿ ಹಾಗೂ ತೀಕ್ಷ್ಣ ಭಾವಗ್ರಹಣದ ಸಮರ್ಥ, ಸಮರ್ಪಕ ವಿಂಗಡನೆ ಇದರಲ್ಲಿದೆ.

ಸ್ವಾಮಿ ವಿವೇಕಾನಂದರ ಪ್ರಮುಖ, ಪ್ರಖರ ವಿಚಾರಗಳ ಸಂಕಲನ – Rousing Call to Hindu Nation’ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆ ಇದು. ವಿವೇಕಾನಂದರದೇ ಮಾತುಗಳಲ್ಲಿ ಅವರು ಬದುಕಿ ಬಾಳಿ, ದುಡಿದು ಮಡಿದ ಆದರ್ಶಗಳ ಸ್ಪಷ್ಟ, ಸಾರಾಂಶರೂಪ ಈ ಪುಸ್ತಕದಲ್ಲಿದೆ.

Reviews

There are no reviews yet.

Be the first to review “ಏಳಿ! ಎದ್ದೇಳಿ!! | ಏಕನಾಥ ರಾನಡೆ”

Your email address will not be published. Required fields are marked *

Scroll to Top