ಬೆಂಗಳೂರು: ಕೇಶವಶಿಲ್ಪ ಸಭಾಂಗಣದಲ್ಲಿ ಐದನೇ ಪುಸ್ತಕ ಹಬ್ಬದ ಅಂಗವಾಗಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಉತ್ಸವದ 13ನೇ ದಿನ ಭರತನಾಟ್ಯಾಂಜಲಿ ಶಾಲೆಯ ವಿದ್ಯಾರ್ಥಿಗಳಿಂದ ‘ಶ್ರೀರಾಮಕೃಷ್ಣ ಕಥಾಮೃತ” ಪ್ರದರ್ಶನಗೊಂಡಿತು.
ನಿರ್ದೇಶನ: ವಿದುಷಿ ಸೀತಾ ಗುರುಪ್ರಸಾದ್, ಭರತನಾಟ್ಯಾಂಜಲಿ ಶಾಲೆ ಬೆಂಗಳೂರು.














